Wednesday 2 August 2017

🏆 ಮೇಯರ್ ಕಪ್ 2017🏆

🏆 ಮೇಯರ್ ಕಪ್ 2017🏆
ಮೇಯರ್ ಕಪ್ ರಾಷ್ಟೀಯ ಮಟ್ಟದ ಹೊನಲು ಬೆಳಕಿನ ಪುರುಷ ಮತ್ತು ಮಹಿಳಾ ವಾಲಿಬಾಲ್ ಪಂದ್ಯಾವಳಿಯನ್ನು
ರಾಜಾಜಿನಗರದ ಶ್ರೀರಾಮಮಂದಿರ ಆಟದ ಮೈದಾನದಲ್ಲಿ  ಉದ್ದಾಟನೆ ಸಮಾರಂಭ ಅದ್ದೂರಿಯಾಗಿ ನೇರವೇರಿತು .
ಸಮಾರಂಭದಲ್ಲಿ ಮಹಾಪೌರರಾದ ಶ್ರೀಮತಿ ಪದ್ಮಾವತಿಯವರು ,ನಗರಾಭಿವೃದ್ದಿ ಸಚಿವರಾದ ಕೆ.ಜೆ.ಜಾರ್ಜ್ ಮತ್ತುಅಯುಕ್ತರಾದ ಮಂಜುನಾಥ ಪ್ರಸಾದ್, ಆಡಳಿತ ಪಕ್ಷದ ನಾಯಕರಾದ ಮಹಮದ್ಮ ರಿಜ್ಞಾನ್ ನವಾಬ್ ಉಪಮಹಾಪೌರರಾದ ಆನಂದ್ ಜಾತ್ಯತೀತ ಜನತಾದಳದ ನಾಯಕಿಯಾದ ರಮೀಳಾ ಉಮಾಶಂಕರ್ ಮತ್ತು ಮಾಜಿ ಆಡಳಿತ ಪಕ್ಷದ ನಾಯಕರಾದ ಸತ್ಯನಾರಾಯಣ, ಬಿ.ಬಿ.ಎಂ.ಪಿ.ಸದಸ್ಯರುಗಳಾದ.      ಲಕ್ಷ್ಮೀನಾರಾಯಣ(ಗುಂಡಣ್ಣ) ಜಿ.ಕೃಷ್ಣಮೂರ್ತಿ ,ಹೆಚ್.ಮಂಜುನಾಥ ಶ್ರೀಮತಿ ಮಂಜುಳಾ ವಿಜಯಕುಮಾರ್ ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮುನಿರಾಜು ಮತ್ತು ವಿಜಯಕುಮಾರ್ ,ನಾಮನಿರ್ದಶಿತ ಸದಸ್ಯರಾದ ಮೋಹನ್ ಕುಮಾರ್ ರವರು ಭಾಗವಹಿಸಿದ್ದರು.
⚽⚽⚽🥇🥈🥉
ಮುಗಿಲು ಮುಟ್ಟಿದ ಜನಸಾಗರ
ರೋಮಾಂಚಕಾರಿ ಪಂದ್ಯಗಳು.
ವಾಲಿಬಾಲ್ ಕ್ರೀಡಪಟುಗಳನ್ನು ನಾದ ವಾದ್ಯಗಳ ಮುಖಾಂತರ ಕ್ರೀಡಾಂಗಣಕ್ಕೆ ಕರೆ ತರಲಾಯಿತು .ನಂತರ ಕ್ರೀಡಾಪಟುಗಳ ಪಥ ಸಂಚಲನ ಆರಂಭವಾಯಿತು .ಸಿಡಿ ಮದ್ದಗಳ ಸಂಭ್ರಮ ಮಾಡಲಾಯಿತು .
              Dr. Srikaanth

No comments:

Post a Comment